Kannada News
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದು, ಎಸ್ಐಟಿ ವಿಚಾರಣೆಗೆ ಕರೆದರೆ ಬರುತ್ತಾರೆ ಎಂದು ಅವರ ಅಪ್ಪ ಹೆಚ್ ಡಿ ರೇವಣ್ಣ ನಿನ್ನೆ (ಏಪ್ರಿಲ್ 30) ಹೇಳಿದ್ದರು. ಎಸ್ಐಟಿ ಅವರನ್ನು ವಾಪಸ್ ಕರೆತರುವ ಕೆಲಸ ಮಾಡುತ್ತೆ ಎಂದು ಗೃಹ ಸಚಿವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ, ಭಾರತ - ಜರ್ಮನಿ ಹಸ್ತಾಂತರ ಒಪ್ಪಂದದ 5 ಮುಖ್ಯಾಂಶಗಳ ವಿವರ ಹೀಗಿದೆ.
Auspicious Muhurtham: ಸುಮಾರು 23 ವರ್ಷಗಳ ನಂತರ ಮೇ ಮತ್ತು ಜೂನ್ ತಿಂಗಳಲ್ಲಿ ಮದುವೆಗೆ ಯಾವುದೇ ಮುಹೂರ್ತಗಳಿರುವುದಿಲ್ಲ. ಗುರು ಮತ್ತು ಶುಕ್ರ ಗ್ರಹಗಳ ರಾಶಿ ಬದಲಾವಣೆಯೇ ಇದಕ್ಕೆ ಕಾರಣ ಎನ್ನುತ್ತಾರೆ ಪುರೋಹಿತರು. ಜುಲೈನಲ್ಲಿ ಆಷಾಢ ಮುಗಿದ ನಂತರ ಮದುವೆಗೆ ಮತ್ತೆ ಶುಭ ಮುಹೂರ್ತಗಳಿರುತ್ತವೆ.
- Manvitha Kamath Marriage: ಸ್ಯಾಂಡಲ್ವುಡ್ ನಟಿ ಮಾನ್ವಿತಾ ಕಾಮತ್ತು ಮೈಸೂರಿನ ಸಂಗೀತ ನಿರ್ಮಾಪಕ ಅರುಣ್ ಕುಮಾರ್ ಶುಭವಿವಾಹ ಇಂದು (ಮೇ 1) ಮಂಗಳೂರಿನಲ್ಲಿ ವೈಭವದಿಂದ ಜರುಗಿದೆ. ಕೊಂಕಣಿ ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯದಂತೆ ಈ ಜೋಡಿಯ ಶುಭ ವಿವಾಹ ನಡೆದಿದೆ.
- ಮೇ ತಿಂಗಳು ಬಂತು ಎಂದರೆ ಟ್ರಿಪ್ ಪ್ಲಾನ್ ಮಾಡುವವರೇ ಜಾಸ್ತಿ. ಆದ್ರೇನು ಮಾಡೋದು ಈ ವರ್ಷ ಬಿಸಿಲಿನ ತಾಪ ಜೋರಾಗಿರುವ ಕಾರಣ ಹೊರಗಡೆ ಹೋಗುವುದು ಅಸಾಧ್ಯವಾಗಿದೆ. ಹಾಗಂತ ಸುಮ್ನೆ ಕುರೋಕೆ ಆಗುತ್ತಾ, ಈ ಸಲಹೆಗಳನ್ನು ಪಾಲಿಸಿ ಟ್ರಿಪ್ ಎಂಜಾಯ್ ಮಾಡಿ.
- Kantara Chapter 1: ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಾಪ್ಟರ್ 1ರ ಶೂಟಿಂಗ್ಗಾಗಿ ಕುಂದಾಪುರದಲ್ಲಿ ಬೃಹತ್ ಶೂಟಿಂಗ್ ಸೆಟ್ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು, ಮುಂಬೈ, ಹೈದರಾಬಾದ್ನಿಂದ ಸುಮಾರು 600 ಕಾರ್ಪೆಂಟರ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
Sita Navami 2024: ಪ್ರತಿವರ್ಷ ರಾಮ ನವಮಿಯನ್ನು ಆಚರಿಸುವಂತೆಯೇ ಸೀತಾ ನವಮಿ ಕೂಡಾ ಆಚರಿಸಲಾಗುತ್ತದೆ. ಈ ಬಾರಿ ಮೇ 16 ರಂದು ಸೀತಾ ನವಮಿ ಅಥವಾ ಜಾನಕಿ ನವಮಿಯನ್ನು ಆಚರಿಸಲಾಗುತ್ತದೆ. ಈ ದಿನ ಪತಿಪತ್ನಿಯರು ಉಪವಾಸವಿದ್ದು, ಪೂಜಾ ವಿಧಿ ವಿಧಾನಗಳನ್ನು ಪಾಲಿಸಿದರೆ ದಾಂಪತ್ಯ ಜೀವನದಲ್ಲಿನ ಸಂಕಷ್ಟಗಳು ದೂರವಾಗುತ್ತವೆ.
ವಾಡಿಕೆಯಂತೆ ತಿಂಗಳ ಮೊದಲ ದಿನವಾದ ಮೇ 1 ರಂದು ಎಲ್ಪಿಜಿ ವಾಣಿಜ್ಯ ಸಿಲಿಂಡರ್ ದರ 19 ರೂ ಇಳಿಕೆಯಾಗಿದೆ. ಬೆಂಗಳೂರು, ದೆಹಲಿ, ಮುಂಬಯಿ, ಚೆನ್ನೈನಲ್ಲಿ ಎಲ್ಪಿಜಿ ದರ ಪರಿಷ್ಕರಣೆಯಾಗಿದ್ದು, ವಿವರ ವರದಿ ಇಲ್ಲಿದೆ.
- ನಮ್ಮ ದೇಹದ ಅಂಗಾಗಗಳು ನಮ್ಮ ವ್ಯಕ್ತಿತ್ವವನ್ನು ತಿಳಿಸುವಂತೆ ಹೆಬ್ಬೆರಳು ಕೂಡ ವ್ಯಕ್ತಿತ್ವ ಪರಿಚಯ ಮಾಡುತ್ತವೆ. ಹೆಬ್ಬೆರಳಿನ ಆಕಾರಗಳಿಂದ ನಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಯಬಹುದು. ಹಾಗಾದರೆ ನಿಮ್ಮ ಹೆಬ್ಬೆರಳಿನ ಆಕಾರ ಹೇಗಿದೆ, ನಿಮ್ಮ ವ್ಯಕ್ತಿತ್ವ ಎಂಥದ್ದು ತಿಳಿದುಕೊಳ್ಳಿ.
- ಕಲರ್ಸ್ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುವ ಟಿವಿಶೋ ಗಿಚ್ಚಿ ಗಿಲಿಗಿಲಿಯಲ್ಲಿ ಈ ವಾರ ಹುಲಿ ಕುಣಿತ ಇರಲಿದೆ. ತುಕಾಲಿ ಸಂತೋಷ್ ಹುಲಿ ವೇಷಧರಿಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
- ಇನ್ಸ್ಟಾಗ್ರಾಂ ಹಾಗೂ ಎಕ್ಸ್ನಲ್ಲಿ ಮ್ಯಾಥ್ಸ್ ಪಜಲ್ಗಳನ್ನು ಪೋಸ್ಟ್ ಮಾಡುವ ಕೆಲವು ಪುಟಗಳಿವೆ. ಅಲ್ಲಿ ದಿನಕ್ಕೊಂದು ಗಣಿತ ಪಜಲ್ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇಲ್ಲೊಂದು ಹೊಸ ಗಣಿತದ ಪಜಲ್ ಇದೆ. ಗಣಿತದಲ್ಲಿ ನೀವು ಶಾರ್ಪ್ ಇರೋದು ನಿಜ ಆದ್ರೆ 20 ಸೆಕೆಂಡ್ನಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಬೇಕು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತನ್ನ ವಿರುದ್ಧದ ಮಾನಹಾನಿ ವರದಿಗೆ ತಡೆಯಾಜ್ಞೆ ತಂದ ಕೆ ಇ ಕಾಂತೇಶ್ ನಡೆ ಕುತೂಹಲ ಕೆರಳಿಸಿದೆ. ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಪುತ್ರನಿಗೆ ಅಶ್ಲೀಲ ವಿಡಿಯೋ ಫೋಟೋ ಆತಂಕ ಎದುರಾಗಿದೆಯೇ ಎಂಬ ಪ್ರಶ್ನೆಯೂ ವ್ಯಕ್ತವಾಗಿದೆ. ಏನಿದು ಪ್ರಕರಣ.
- ಸಚಿವರು,ಅಧಿಕಾರದಲ್ಲಿರುವವ ವಿರುದ್ದ ಕರ್ನಾಟಕದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣದ ಗಂಭೀರ ಪ್ರಕರಣಗಳು ದಾಖಲಾಗಿವೆ. ಪ್ರಮುಖ ಮೂರು ಪ್ರಕರಣಗಳ ಸ್ಥಿತಿಗತಿ ಏನಾಗಿದೆ. ಇಲ್ಲಿದೆ ವಿವರ..
Ramayana: ರಾಮಾಯಣ ಮಹಾಕಾವ್ಯದ ಕೆಲವೇ ಕೆಲವು ಪಾತ್ರಗಳು ಜನರಿಗೆ ಗೊತ್ತು. ಅದರೆ ಬಹಳಷ್ಟು ಮಂದಿಗೆ ರಾಮನನ್ನು ನದಿ ದಾಟಿಸಿದ ಕೇವತ್, ರಾಮಸೇತು ನಿರ್ಮಿಸಿದ ನಳ ನೀಲಾ ಸೇರಿದಂತೆ ಇನ್ನೂ ಅನೇಕ ಪಾತ್ರಗಳ ಪರಿಚಯ ಇಲ್ಲ. ಇಲ್ಲಿದೆ ರಾಮಾಯಣದ 8 ಅದ್ಭುತ ಪಾತ್ರಗಳ ಬಗ್ಗೆ ಕಿರುಪರಿಚಯ.
- Manjummel Boys Kannada OTT Release Date: ಮುಂಜುಮ್ಮೆಲ್ ಬಾಯ್ಸ್ ಮಲಯಾಳಂ ಸಿನಿಮಾವು ಒಟಿಟಿಯಲ್ಲಿ ಮೇ 5ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಸರ್ವೈವಲ್ ಥ್ರಿಲ್ಲರ್ ಸಿನಿಮಾವು ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲಿಯೂ ರಿಲೀಸ್ ಆಗಲಿದೆ.
- ಹೊಸಬರ ತಂಡವೊಂದು ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರಲು ಪ್ಲಾನ್ ಮಾಡಿಕೊಂಡಿದೆ. ಚಿತ್ರಕ್ಕೆ ರಂಗಸ್ಥಳ ಎಂದು ಶೀರ್ಷಿಕೆ ಇಡಲಾಗಿದ್ದು, ಇತ್ತೀಚೆಗಷ್ಟೇ ಆ ಟೈಟಲ್ ಅನಾವರಣಗೊಂಡಿದೆ. ಮಲಯಾಳಿ ನಟ ಮನೋಜ್ ಜಯನ್ 18 ವರ್ಷಗಳ ಬಳಿಕ ಕನ್ನಡಕ್ಕೆ ಬರುತ್ತಿದ್ದಾರೆ.
- Brindavana Kannada Serial Today Episode April 30th: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್ನಲ್ಲಿ ಆಕಾಶ್ಗೆ ದಾರಿಯಲ್ಲಿ ಸಿಗುವ ಭಾರ್ಗವಿ ಮಗಳಿಗೆ ಬ್ರೈನ್ ಟ್ಯೂಮರ್ ಇದೆ ಎಂದು ಸುಳ್ಳು ಹೇಳಿ ನಂಬಿಸುತ್ತಾಳೆ. ಇತ್ತ ಪುಷ್ಪಾ ಮೇಲೆ ಸದಾ ಕೆಂಡ ಕಾರುತ್ತಿದ್ದ ಸತ್ಯಮೂರ್ತಿಗೆ ಅವಳ ನಿಜರೂಪ ಅರ್ಥವಾಗುತ್ತದೆ. ಸುನಾಮಿಗೆ ಗೊಂದಲ ಮೂಡಿಸಿದ ಸಹನಾ ವರ್ತನೆ.